ಗೂಗಲ್ ಫಾರ್ ಎಜುಕೇಷನ್’ನೊಂದಿಗೆ ‘ಕ್ಯೂ ಮ್ಯಾತ್’ ಪಾಲುದಾರಿಕೆ

ಶಿಕ್ಷಣದ ಸುದ್ಧಿ ಡಿಜಿಟಲ್ ದೈತ್ಯ ಸಂಸ್ಥೆ ಗೂಗಲ್ ನೊಂದಿಗೆ “ಕ್ಯೂ ಮ್ಯಾತ್” ‘ಗೂಗಲ್ ಫಾರ್ ಎಜುಕೇಷನ್’ ನೊಂದಿಗೆ ಕೈ ಜೋಡಿಸಿದೆ. ಹೌದು, ಬೋಧನಾ ಮತ್ತು ಕಲಿಯುವ ಅನುಭವದಲ್ಲಿ ಪರಿವರ್ತನೆ ತರಲು ಕೆ-12 ತರಗತಿಗಳ ಶಾಲಾ-ನಂತರ ಮ್ಯಾತ್ ಮತ್ತು ಕೋಡಿಂಗ್‌ ಪ್ರೋಗ್ರಾಂ, “ಕ್ಯೂಮ್ಯಾತ್” ಗೂಗಲ್‌ ಫಾರ್‌ ಎಜುಕೇಷನ್‌’ನೊಂದಿಗೆ ಕೈಜೋಡಿಸಿದೆ. ಈ ಪಾಲುದಾರಿಕೆಯ ಭಾಗವಾಗಿ, ಕ್ಯೂ ಮ್ಯಾತ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ‘ಗೂಗಲ್‌ ಫಾರ್‌ ಎಜುಕೇಷನ್‌’ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪಾಲುದಾರಿಕೆಯ ಕಾರಣದಿಂದಾಗಿ ಕ್ಯೂ ಮ್ಯಾತ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಚಿಂತನೆಯಲ್ಲಿದ್ದು, […]

ಮುಂದೆ ಓದಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಿಕೆ, 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ತೇರ್ಗಡೆ ಎಂದು ಪರಿಗಣಿಸುವುದು

ರಾಜ್ಯದಾದ್ಯಂತ ಕೋವಿಡ್-19ರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಯನ್ನು ನಡೆಸುವ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಉಲ್ಲೇಖ-2ರ ಅನ್ವಯ ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಉಪಸ್ಥಿತಿಯಲ್ಲಿ ದಿನಾಂಕ 04-05-2021 ರಂದು ಸಭೆ ನಡೆಸಲಾಯಿತು. ಸದರಿ ಸಭೆಯ ತೀರ್ಮಾನದಂತೆ ಈ ಕೆಳಕಂಡಂತೆ ನಿರ್ದೇಶನಗಳನ್ನು ನೀಡಲಾಗಿದೆ. 1, ದ್ವಿತೀಯ ಪಿಯುಸಿ ಪರೀಕ್ಷೆಯ […]

ಮುಂದೆ ಓದಿ

ಶಿಕ್ಷಕರ ವರ್ಗಾವಣೆ : ರಾಜ್ಯಪತ್ರ ಪ್ರಕಟ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ, 2021 ಇದಕ್ಕೆ 2021ರ ಏಪ್ರಿಲ್ ತಿಂಗಳ 29ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೂರತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2021 ರ ಕರ್ನಾಟಕ ಆಧ್ಯಾದೇಶ ಸಂಖ್ಯೆ: 04 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ. ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಸದ್ಯದಲ್ಲಿ ಸಭೆ ಸೇರುವ ಸಂಭವವಿಲ್ಲದಿರುವುದರಿಂದ ಇಲ್ಲಿ ಇನ್ನು ಮುಂದ ಕಂಡುಬರುವ […]

ಮುಂದೆ ಓದಿ

ಕುಂಭಸಂಭವ, ಕನಕಪಾತ್ರ,ಉಪಾಯ,ಮೃತ್ಪಾತ್ರ

ಪದ ಚಿಂತನ ಕುಂಭಸಂಭವ/ ಕನಕಪಾತ್ರ/ಉಪಾಯ/ಮೃತ್ಪಾತ್ರ ದ್ರೋಣ, ಚಿನ್ನದಪಾತ್ರೆ,ಯುಕ್ತಿ, ಮಣ್ಣಿನಪಾತ್ರೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಉಂಭ್ ಧಾತು ತುಂಬುವುದು ಎಂಬರ್ಥ ಹೊಂದಿದ್ದು, ಶಬ್ದ ಎಂಬರ್ಥದ ಕುಂ ಪದ ಮತ್ತು ಅಣ್ ಪ್ರತ್ಯಯ ಸೇರಿ, ಕುಂಭ ಪದ ಸಿದ್ಧಿಸಿ, ಮಣ್ಣಿನ ಗಡಿಗೆ,ಬಿಂದಿಗೆ ಎಂಬರ್ಥ ಸ್ಫುರಿಸುತ್ತದೆ. ಭೂ ಧಾತು ಇರುವಿಕೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಅಪ್ ಪ್ರತ್ಯಯ ಸೇರಿ, ಸಂಭವ ಪದ ಸಿದ್ಧಿಸಿ, ಉತ್ಪತ್ತಿ, ಜನ್ಮತಾಳುವುದು ಎಂಬರ್ಥ ಸ್ಫುರಿಸುತ್ತದೆ. ಕುಂಭಸಂಭವ ಸಮಸ್ತಪದವು ದ್ರೋಣ, ಅಗಸ್ತ್ಯಮಹರ್ಷಿ,ವಸಿಷ್ಠಮಹರ್ಷಿ ಎಂಬರ್ಥಗಳನ್ನು ಹೊಂದಿದೆ. […]

ಮುಂದೆ ಓದಿ

ಹಸ್ತಿ,ಘನ,ಕಿಂಕರ,ಸಂತತಿ

ಪದ ಚಿಂತನ ಹಸ್ತಿ/ಘನ/ಕಿಂಕರ/ಸಂತತಿ ಆನೆ, ಶ್ರೇಷ್ಠ, ಸೇವಕ, ಪೀಳಿಗೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಕೈ ಎಂಬರ್ಥದ ಹಸ್ತ ಪದಕ್ಕೆ ಇನಿಃ ಪ್ರತ್ಯಯ ಸೇರಿ, ಹಸ್ತಿನ್ ಪದ ಸಿದ್ಧಿಸಿ, ಗಜ,ಆನೆ ಎಂಬರ್ಥ ಸ್ಫುರಿಸುತ್ತದೆ.( ಸೊಂಡಿಲು ಹಸ್ತದಂತೆ ಇದೆ, ಎಂಬರ್ಥದಲ್ಲಿ ಹಸ್ತಿ ಪದ ಆನೆಗಿದೆ) ಹನ್ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಅಪ್ ಪ್ರತ್ಯಯ ಮತ್ತು ಘನಶ್ಚಾದೇಶಃ ಸೂತ್ರದನ್ವಯ ಘನ ಪದ ಸಿದ್ಧಿಸಿ, ಶ್ರೇಷ್ಠ, ಪೂರ್ಣ,ದೃಢ,ಮೋಡ,ಗುಂಪು,ದೇಹ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕೃಞ್ ಧಾತು ಮಾಡುವುದು ಎಂಬರ್ಥ ಹೊಂದಿದ್ದು, ಅಚ್ […]

ಮುಂದೆ ಓದಿ

ತನಯ,ಪ್ರಸಾದ,ವಂಶ,ಗ್ಲಾನಿ

ಪದ ಚಿಂತನ ತನಯ/ಪ್ರಸಾದ/ವಂಶ/ಗ್ಲಾನಿ ಮಗ, ಅನುಗ್ರಹ, ಪೀಳಿಗೆ, ಆಯಾಸ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ತನು ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಕಯನ್ ಪ್ರತ್ಯಯ ಸೇರಿ, ತನಯ ಪದ ಸಿದ್ಧಿಸಿ, ಮಗ,ಪುತ್ರ ಎಂಬರ್ಥ ಸ್ಫುರಿಸುತ್ತದೆ. ಷಡ್ಲೃ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಪ್ರ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಪ್ರಸಾದ ಪದ ಸಿದ್ಧಿಸಿ, ಅನುಗ್ರಹ, ಶುದ್ಧವಾಗಿರುವುದು, ವರ, ದೇವರಿಗೆ ನಿವೇದಿಸಿದ ವಸ್ತು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಹಸಾದ ಎಂದು ತದ್ಭವ ರೂಪದಲ್ಲೂ ಬಳಕೆಯಲ್ಲಿದೆ. ವಶ್ […]

ಮುಂದೆ ಓದಿ

ಸೂನು, ಮೌನ,ಮಾಧವ, ಮಹಿ

ಪದ ಚಿಂತನ ಸೂನು/ ಮೌನ/ಮಾಧವ/ ಮಹಿ ಮಗ, ಮಾತಾಡದಿರುವುದು, ನಾರಾಯಣ, ಭೂಮಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಷೂಙ್ ಧಾತು ಪ್ರಸವ ಎಂಬರ್ಥ ಹೊಂದಿದ್ದು, ನುಃ ಪ್ರತ್ಯಯ ಸೇರಿ, ಸೂನು ಪದ ಸಿದ್ಧಿಸಿ, ಮಗ,ಮಗಳು, ಸೂರ್ಯ, ಕಿರಣ, ಎಕ್ಕದ ಗಿಡ ಎಂಬರ್ಥಗಳಿವೆ. ಮನ್ ಧಾತು ಜ್ಞಾನ ಎಂಬರ್ಥ ಹೊಂದಿದ್ದು, ಇನ್+ ಉತ್ ಚ + ಅಣ್ ಪ್ರತ್ಯಯಗಳು ಸೇರಿ, ಮೌನ ಪದ ಸಿದ್ಧಿಸಿ, ಮಾತಾಡದಿರುವುದು, ಗದ್ದಲವಿಲ್ಲದ ಎಂಬರ್ಥ ಸ್ಫುರಿಸುತ್ತದೆ. ಮಾ ಧಾತು ಅಳತೆ ಎಂಬರ್ಥ ಹೊಂದಿದ್ದು, ಕಃ […]

ಮುಂದೆ ಓದಿ

ದಾತಾರ,ಸಮರ,ಶೌರ್ಯ,ಸಂಪನ್ನ

ಪದ ಚಿಂತನ ದಾತಾರ/ಸಮರ/ ಶೌರ್ಯ/ಸಂಪನ್ನ ದಾನಿ,ಯುದ್ಧ,ಪರಾಕ್ರಮ, ಹೊಂದಿದವನು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಡುದಾಞ್ ಧಾತು ದಾನ ಎಂಬರ್ಥ ಹೊಂದಿದ್ದು, ತೃಚ್ ಪ್ರತ್ಯಯ ಸೇರಿ, ದಾತೃ ಪದ ಸಿದ್ಧಿಸಿ, ದಾನಿ,ನೀಡುವವನು ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ದಾತಾರ ಎಂದಾಗಿದೆ. ಋ ಧಾತು ಚಲನೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಸಮರ ಪದ ಸಿದ್ಧಿಸಿ, ಯುದ್ಧ,ಕಾಳಗ ಎಂಬರ್ಥ ಸ್ಫುರಿಸುತ್ತದೆ. ಶೂರ್ ಧಾತು ವೀರ ಎಂಬರ್ಥ ಹೊಂದಿದ್ದು, ಅಚ್+ ಷ್ಯಞ್ ಪ್ರತ್ಯಯಗಳು ಸೇರಿ, ಶೌರ್ಯ ಪದ […]

ಮುಂದೆ ಓದಿ

ಚತುರಂಗ,ಋಣ,ರಣ,ಸುಭಟ

ಪದ ಚಿಂತನ ಚತುರಂಗ/ಋಣ/ರಣ/ಸುಭಟ ಆನೆಕುದುರೆರಥಕಾಲಾಳು ಸೈನ್ಯ, ಸಾಲ, ಯುದ್ಧ, ಶ್ರೇಷ್ಠ ಸೈನಿಕ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ‌. ಚತೇ ಧಾತು ಯಾಚಿಸುವುದು ಎಂಬರ್ಥ ಹೊಂದಿದ್ದು ಉರನ್ ಪ್ರತ್ಯಯ ಸೇರಿ, ಚತುರ್ ಪದ ಸಿದ್ಧಿಸಿ, ನಾಲ್ಕು ಎಂಬರ್ಥ ಸ್ಫುರಿಸುತ್ತದೆ. ಅಗಿ ಧಾತು ಚಲನೆ ಎಂಬರ್ಥ ಹೊಂದಿದ್ದು, ಅಚ್ ಪ್ರತ್ಯಯ ಸೇರಿ, ಅಂಗ ಪದ ಸಿದ್ಧಿಸಿ, ಅವಯವ ಎಂಬರ್ಥ ಸ್ಫುರಿಸುತ್ತದೆ. ಚತುರ್ +ಅಂಗ> ಚತುರಂಗ ಸಮಸ್ತಪದವು, ಆನೆಕುದುರೆರಥಕಾಲಾಳುಗಳಿಂದ ಕೂಡಿದ ಸೈನ್ಯ ಎಂಬರ್ಥ ಸ್ಫುರಿಸುತ್ತದೆ. ಋ ಧಾತು ಚಲನೆ ಎಂಬರ್ಥ ಹೊಂದಿದ್ದು, […]

ಮುಂದೆ ಓದಿ