ದಾತಾರ,ಸಮರ,ಶೌರ್ಯ,ಸಂಪನ್ನ

ಪದ ಚಿಂತನ ದಾತಾರ/ಸಮರ/ ಶೌರ್ಯ/ಸಂಪನ್ನ ದಾನಿ,ಯುದ್ಧ,ಪರಾಕ್ರಮ, ಹೊಂದಿದವನು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಡುದಾಞ್ ಧಾತು ದಾನ ಎಂಬರ್ಥ ಹೊಂದಿದ್ದು, ತೃಚ್ ಪ್ರತ್ಯಯ ಸೇರಿ, ದಾತೃ ಪದ ಸಿದ್ಧಿಸಿ, ದಾನಿ,ನೀಡುವವನು ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ದಾತಾರ ಎಂದಾಗಿದೆ. ಋ ಧಾತು ಚಲನೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಸಮರ ಪದ ಸಿದ್ಧಿಸಿ, ಯುದ್ಧ,ಕಾಳಗ ಎಂಬರ್ಥ ಸ್ಫುರಿಸುತ್ತದೆ. ಶೂರ್ ಧಾತು ವೀರ ಎಂಬರ್ಥ ಹೊಂದಿದ್ದು, ಅಚ್+ ಷ್ಯಞ್ ಪ್ರತ್ಯಯಗಳು ಸೇರಿ, ಶೌರ್ಯ ಪದ […]

ಮುಂದೆ ಓದಿ

ವ್ಯರ್ಥಪ್ರಯತ್ನ/ತಿರಸ್ಕಾರ

ಪದ ಚಿಂತನ* ವ್ಯರ್ಥಪ್ರಯತ್ನ/ತಿರಸ್ಕಾರ ಫಲವಿಲ್ಲದ ತೊಡಗಿಸಿಕೊಳ್ಳುವಿಕೆ, ಕಡೆಗಣಿಸುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಅರ್ಥ್ ಧಾತು ಉಪಯಾಚನೆ ಎಂಬರ್ಥ ಹೊಂದಿದ್ದು ಅ ಪ್ರತ್ಯಯ ಸೇರಿ ಅರ್ಥ ಎಂದಾಗಿ, ಧನ,ವಿಷಯ,ಗುರಿ, ಬೇಡಿಕೆ ಮುಂತಾದ ಅರ್ಥಗಳಿವೆ. ಇದಕ್ಕೆ ವಿ ಉಪಸರ್ಗ ಸೇರಿ, ವ್ಯರ್ಥ ಎಂಬ ಪದ ಸಿದ್ಧಿಸಿ ಪ್ರಯೋಜನವಿಲ್ಲದ ಎಂಬರ್ಥ ಸ್ಫುರಿಸುತ್ತದೆ. ಯತಿ ಧಾತು ತೊಡಗು ಅರ್ಥವಿದ್ದು ನಙ್(ನ) ಪ್ರತ್ಯಯ ಸೇರಿ ಯತ್ನ ಎಂದಾಗಿ ಪ್ರ ಉಪಸರ್ಗ ಸೇರಿ ಪ್ರಯತ್ನ ಎಂದಾಗಿ, ಹೆಚ್ಚು ಶ್ರಮದ ತೊಡಗಿಸಿಕೊಳ್ಳುವಿಕೆ ಎಂಬರ್ಥ ಸ್ಫುರಿಸುತ್ತದೆ. ವ್ಯರ್ಥಪ್ರಯತ್ನ […]

ಮುಂದೆ ಓದಿ

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ‌ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ. ಇದೀಗ ಫೇಸ್‌ಬುಕ್‌ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ಮತ್ತೊಂದು ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಹೆಚ್ಚಿ ಕಿರಿಕಿರಿ ಆಗುವ ಗ್ರೂಪ್‌ಗಳನ್ನು ಇದು ನಿಯಂತ್ರಿಲಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ವಾಟ್ಸ್ಯಾಪ್‌‌ ʼಮ್ಯೂಟ್‌ ಆಲ್ವೇಸ್‌’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವಿಶೇಷ ಫೀಚರ್‌ ನಮಗೆ ಕಿರಿಕಿರಿ ಎನಿಸುವ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು […]

ಮುಂದೆ ಓದಿ

ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್​ಐಆರ್​ ವಿವರ ಕೇಳಿದ ಜಾರಿ ನಿರ್ದೇಶನಾಲಯ

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬಸ್ಥರು ಮತ್ತು ನಟಿ ರಿಯಾ ಚಕ್ರವರ್ತಿ ನಡುವಿನ ಕಿತ್ತಾಟ ತಾರಕಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಸುಶಾಂತ್​ ಬ್ಯಾಂಕ್​ ಖಾತೆಯಿಂದ ರಿಯಾ ಕದ್ದಿದ್ದಾರೆ ಎನ್ನಲಾದ 15 ಕೋಟಿ ರೂ.ನ ಮೂಲದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಆಸಕ್ತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರ ತಂದೆ ಕೆ.ಕೆ. ಸಿಂಗ್​ ದೂರು ಆಧರಿಸಿ ದಾಖಲಿಸಿರುವ ಎಫ್​ಐಆರ್​ನ ವಿವರವನ್ನು ಸಲ್ಲಿಸುವಂತೆ ಬಿಹಾರ ಪೊಲೀಸರಿಗೆ ನೋಟಿಸ್​ ಜಾರಿ ಮಾಡಿದೆ. ಬಿಹಾರ ಪೊಲೀಸರಿಗೆ ಪತ್ರ […]

ಮುಂದೆ ಓದಿ

ಸೇತುಬಂಧ ಕಾರ್ಯಕ್ರಮ

ಪ್ರತಿದಿನದ ಲೈವ್‌ ಕಾರ್ಯಕ್ರಮ ಇಲ್ಲಿ ನೋಡಬಹುದು ಈ ದಿನದ ಲೈವ ಕಾರ್ಯಕ್ರಮ 9ನೇ ತರಗತಿ : ಕನ್ನಡ : ಸಮಯ 3:30 ರಿಂದ 4 8ನೇ ತರಗತಿ : ಹಿಂದಿ : ಸಮಯ : 4: ರಿಂದ 4:30 8ನೇ ತರಗತಿ : ಸಂಸ್ಕೃತ ಸಮಯ: 5 ರಿಂದ 5:30 10ನೇ ತರಗತಿ : ವಿಜ್ಞಾನ ಸಮಯ 9:30 ರಿಂದ 10 9ನೇ ತರಗತಿ : ಪ್ರಥಮ ಭಾಷೆ ಇಂಗ್ಲೀಷ. ಸಮಯ 10 ರಿಂದ 10:30 10ನೇ […]

ಮುಂದೆ ಓದಿ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕವಿ ಪರಿಚಯಗಳು

ಕವಿ ಪರಿಚಯಗಳು, ಈ ಕೆಳಗಿನ ಚಿತ್ರದ ಮೇಲೆ ಕ್ಲಿಕ್‌ ಮಾಡಿ YOUTUBE ಚಾನೆಲ್‌ ಗಾಗಿ ಈ ಕೆಳಗಿನ ಚಿತ್ರದ ಮೇಲೆ ಕ್ಲಿಕ್‌ ಮಾಡಿ

ಮುಂದೆ ಓದಿ